ಮಂಗಳವಾರ, ಜೂನ್ 30, 2026 | Karnataka, India
ಕೆಬಿ ನ್ಯೂಸ್ ಕರ್ನಾಟಕ

ಕೆಬಿ ನ್ಯೂಸ್ ಕರ್ನಾಟಕ

ಕರ್ನಾಟಕದ ಮುಂಚೂಣಿ ದ್ವಿಭಾಷಾ ಸುದ್ದಿ ಮಾಧ್ಯಮ
ದ್ವಿಭಾಷಾ ಸುದ್ದಿ ಪ್ರಸಾರ ಯಂತ್ರ: ACTIVE
ಮುಖ್ಯಾಂಶಗಳು
ಮುಖ್ಯಾಂಶಗಳು: ₹೧೫,೬೧೧ ಕೋಟಿ ವೆಚ್ಚದ ನಮ್ಮ ಮೆಟ್ರೋ ಹಂತ ೩ ರ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಮಂಜೂರಾತಿ.     •     ಹವಾಮಾನ ಮುನ್ಸೂಚನೆ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ೪೮ ಗಂಟೆಗಳ ಕಾಲ ಭಾರಿ ಮಳೆ ಮುನ್ಸೂಚನೆ.     •     ಕೃಷಿ ಮಾಹಿತಿ: ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಬೆಳೆ ವಿಮೆ ಮತ್ತು ಬಡ್ಡಿರಹಿತ ಸಾಲಕ್ಕೆ ಆನ್‌ಲೈನ್ ನೊಂದಣಿ ಆರಂಭ.

ನಮ್ಮ ಬಗ್ಗೆ

ಕೆಬಿ ನ್ಯೂಸ್ ಕರ್ನಾಟಕ ಮಾಧ್ಯಮ ಸಂಸ್ಥೆಯು ಶ್ರೀ ಬಸವರಾಜ್ ಕತ್ತಿಮನಿ ಅವರ ನಾಯಕತ್ವದಲ್ಲಿ ಕರ್ನಾಟಕದಾದ್ಯಂತ ಅಧಿಕೃತವಾಗಿ ಪ್ರಸಾರವನ್ನು ಆರಂಭಿಸಿದೆ. ಕೆಬಿ ನ್ಯೂಸ್ ಕರ್ನಾಟಕ ಪ್ರಾದೇಶಿಕ ಮತ್ತು ರಾಷ್ಟ್ರೀಯ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ, ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ನಮ್ಮಲ್ಲಿ ಪ್ರಮುಖ ಲೇಖನಗಳು, ಸಾಮಾಜಿಕ ಬೆಳವಣಿಗೆಗಳು ಹಾಗೂ ಸಾರ್ವಜನಿಕ ಸಮಸ್ಯೆಗಳ ನಿರಂತರ ಸುದ್ದಿ ಪ್ರಸಾರವಿರುತ್ತದೆ.

ಸಂಸ್ಥೆಯ ವಿವರ

KBNEWSKARNATAKA ಸಂಸ್ಥೆಯು ಜವಾಬ್ದಾರಿಯುತ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಕಟಿಬದ್ಧವಾಗಿದೆ. ನಮ್ಮ ಪ್ರಮುಖ ಸುದ್ದಿಗಾರರಾದ ಮಂಜುನಾಥ್ ಎನ್.ಹೆಚ್ (Manjunath N.H) ಮತ್ತು ಇತರ ವರದಿಗಾರರು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ನಿಖರ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಾರೆ.

ಧ್ಯೇಯ ಮತ್ತು ಧೋರಣೆ

  • ಧ್ಯೇಯ (Mission): ವಿಶ್ವಾಸಾರ್ಹ, ತ್ವರಿತ ಮತ್ತು ಜನಕೇಂದ್ರಿತ ಸುದ್ದಿಗಳನ್ನು ಒದಗಿಸುವುದು.
  • ಧೋರಣೆ (Vision): ಕರ್ನಾಟಕದಲ್ಲೇ ಅತ್ಯಂತ ವಿಶ್ವಾಸಾರ್ಹ ಮತ್ತು ಮುಂಚೂಣಿ ಡಿಜಿಟಲ್ ಸುದ್ದಿ ವಾಹಿನಿಯಾಗುವುದು.
About Side
ನಮ್ಮ ಮಾಧ್ಯಮ ಧರ್ಮ

ಕರ್ನಾಟಕದ ಪ್ರಗತಿ, ಕೃಷಿ ಯಶೋಗಾಥೆಗಳು, ರೈತರ ಹೋರಾಟ ಹಾಗೂ ಸ್ಟಾರ್ಟ್‌ಅಪ್ ಆವಿಷ್ಕಾರಗಳನ್ನು ಸತ್ಯದ ಆಧಾರದ ಮೇಲೆ ಪ್ರಸ್ತುತಪಡಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ.